ಮುಖ್ಯ ಸುದ್ದಿ


  • ಮೇ ೧೭ - ಭಾರತೀಯ ಜನತಾ ಪಕ್ಷದ ನೇತಾರ ನರೇಂದ್ರ ಮೋದಿ  ಭಾರತದ ಮುಂದಿನ ಪ್ರಧಾನಿ. ಮೇ ೨೧ರಂದು ಪ್ರಮಾಣವಚನ.
  • ಮೇ ೧೭- ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಕಾಂಗ್ರೆಸ್ ಪಕ್ಷದ ಪ್ರಧಾನಿಮನಮೋಹನ್ ಸಿಂಗ್ ರಾಜೀನಾಮೆ.
  • ಮೇ ೧೬- ಭಾರತದ ಸಾರ್ವತ್ರಿಕ ಚುನಾವಣೆಯಲ್ಲಿ ಲೋಕಸಭೆಯ ೫೪೩ ಸ್ತ್ಗಾನಗಳ ಪೈಕಿ ೨೮೩ ಸ್ಥ್ಹಾನಗಳಿಸಿಭಾರತೀಯ ಜನತಾ ಪಕ್ಷ ಆಡಳಿತಕ್ಕೆ.
  • ಮೇ ೩ - ದೆಹಲಿಯ ವಿಜ್ಞಾನ ಭವನ್ ನಲ್ಲಿ ಕವಿ, ಪಟ್ಕಥಾ ಲೇಖಕ್, ಸಂಗೀತ ನಿರ್ದೇಶಕ ಗುಲ್ಜಾರ್ರಿಗೆ, ಪ್ರತಿಷ್ಠಿತ ಡಾ. ಬಾಬಾಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಪ್ರದಾನಮಾಡಲಾಯಿತು.
  • ಏಪ್ರಿಲ್ ೧೭, ಗೇಬ್ರಿಯಲ್ ಗಾಸಿ‌‌‌ಯಾ ಮಾಕ್ವೆ‍ಜ್ ಸಾಹಿತ್ಯಕ್ಕೆ ನೋಬೆಲ್ ಪ್ರಶಸ್ತಿ ವಿಜೇತ ಸ್ಪಾನಿಷ್ ಭಾಷಾ ಲೇಖಕ, ಮೆಕ್ಸಿಕೋದ ತಮ್ಮ ಕೊಲಂಬಿಯ ಸಮೀಪದ ಹಳ್ಳಿಯ ಸ್ವಗೃಹದಲ್ಲಿ ನಿಧನರಾದರು.

www.samaajasashtra.blogspot.com

No comments:

Post a Comment